ಅಕ್ಕಿ ಬೆಳೆ (Paddy Cultivation) ರೈತರಿಗೆ ಹೆಚ್ಚಿನ ಲಾಭ ತರುವ ವೈಜ್ಞಾನಿಕ ವಿಧಾನ

paddy cultivation

ಭಾರತದ ಮುಖ್ಯ ಆಹಾರ ಬೆಳೆಗಳಲ್ಲಿ ಅಕ್ಕಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿಯೂ “Paddy cultivation” ರೈತರ ಜೀವನಕ್ಕೆ ನೇರವಾಗಿ ಸಂಬಂಧಿಸಿದೆ. ಇಂದು ಮಾರುಕಟ್ಟೆ ಬೆಲೆ, ಹವಾಮಾನ ಬದಲಾವಣೆ ಮತ್ತು ನೀರಿನ ಕೊರತೆ—all challenges ಇದ್ದರೂ, ಸರಿಯಾದ Package of Practice, ಅತ್ಯಾಧುನಿಕ ನೀರಾವರಿ ತಂತ್ರಗಳು, ರಸಗೊಬ್ಬರ ನಿರ್ವಹಣೆ ಮತ್ತು ಕೀಟ–ರೋಗ ನಿಯಂತ್ರಣವನ್ನು ಅನುಸರಿಸಿದರೆ, ಅಕ್ಕಿ ಬೆಳೆ ರೈತರಿಗೆ ಅತ್ಯಂತ ಲಾಭದಾಯಕವಾಗುತ್ತದೆ. ಇದನ್ನು ಓದಿ : ಎರೇಹುಳು ಗೊಬ್ಬರ ವ್ಯವಹಾರ: ಕಡಿಮೆ ಹೂಡಿಕೆಯಿಂದ ಹೆಚ್ಚಿನ ಆಧಾಯ ಗಳಿಸುವ ರಹಸ್ಯ 1. … Read more

ಬಿತ್ತನೆಗೆ ಮುನ್ನ ಈ ಕೆಲಸ ಮಾಡಿ: ನಿಮ್ಮ ಬೆಳೆ ಇಳುವರಿ ದುಪ್ಪಟ್ಟು ಗ್ಯಾರಂಟಿ!

ಬಿತ್ತನೆಗೆ ಮುನ್ನ ಈ ಕೆಲಸ ಮಾಡಿ: ನಿಮ್ಮ ಬೆಳೆ ಇಳುವರಿ ದುಪ್ಪಟ್ಟು ಗ್ಯಾರಂಟಿ!

ಬೀಜೋಪಚಾರ ಎಂದರೇನು? ಏಕೆ ಮಾಡಬೇಕು? ​ಬೀಜೋಪಚಾರ ಎಂದರೆ ಬಿತ್ತನೆ ಮಾಡುವ ಮೊದಲು ಬೀಜಗಳಿಗೆ ಉಪಯುಕ್ತ ರಾಸಾಯನಿಕಗಳು ಅಥವಾ ಜೈವಿಕ ಗೊಬ್ಬರಗಳನ್ನು (ಜೀವಾಣುಗಳನ್ನು) ಲೇಪಿಸುವುದು. ಇದನ್ನು ರೈತರು ತಮ್ಮ ಹೊಲದಲ್ಲಿ ಉತ್ತಮ ಬೆಳೆ ಪಡೆಯಲು, ರೋಗ ಮತ್ತು ಕೀಟಗಳಿಂದ ಬೀಜವನ್ನು ರಕ್ಷಿಸಲು ಮಾಡುವ ಒಂದು ಸರಳ ಆದರೆ ಬಹಳ ಮುಖ್ಯವಾದ ಕೆಲಸ. ಇದನ್ನು ‘ಬೀಜಕ್ಕೆ ಔಷಧಿ ಕೊಡುವುದು’ ಎಂದೂ ಹೇಳಬಹುದು. ​ಬಿತ್ತನೆ ಬೀಜವು ಕೃಷಿಯ ಅತಿ ಮುಖ್ಯವಾದ ಆಧಾರವಾಗಿದೆ. ನೀವು ಉತ್ತಮ ಗುಣಮಟ್ಟದ ಬೀಜವನ್ನು ಆರಿಸಿದರೂ, ಆ ಬೀಜದಲ್ಲಿ … Read more