ತೊಗರಿ ಬೆಳೆ: ಹೆಚ್ಚು ಇಳುವರಿ ಮತ್ತು ಲಾಭ ಪಡೆಯುವುದು ಹೇಗೆ ?

Togari cultivation in kannada

ತೊಗರಿ ಬೆಳೆ (Togari cultivation) ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯ ಬೆಳೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಕೃಷಿ ರೈತರ ಆದಾಯದ ಪ್ರಮುಖ ಆಧಾರವಾಗಿದೆ. ಕಡಿಮೆ ನೀರಾವರಿ ಅಗತ್ಯ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಗುಣ ಹಾಗೂ ಮಾರುಕಟ್ಟೆಯಲ್ಲಿ ಸದಾ ಉತ್ತಮ ಬೆಲೆ ಇರುವುದರಿಂದ ತೊಗರಿ ಬೆಳೆ ಕೃಷಿ ಅತ್ಯಂತ ಲಾಭದಾಯಕವಾಗಿದೆ. ಈ ಲೇಖನದಲ್ಲಿ ತೊಗರಿ ಬೆಳೆ ಬೆಳೆಸುವ ಸಂಪೂರ್ಣ ವಿಧಾನ, ಬಿತ್ತನೆದಿಂದ ಕೊಯ್ಲು ತನಕದ ಪ್ಯಾಕೇಜ್ ಆಫ್ ಪ್ರಾಕ್ಟೀಸ್, ರೋಗ–ಕೀಟ ನಿರ್ವಹಣೆ, ಹಾಗೂ ಇಳುವರಿ … Read more

ಬಿತ್ತನೆಗೆ ಮುನ್ನ ಈ ಕೆಲಸ ಮಾಡಿ: ನಿಮ್ಮ ಬೆಳೆ ಇಳುವರಿ ದುಪ್ಪಟ್ಟು ಗ್ಯಾರಂಟಿ!

ಬಿತ್ತನೆಗೆ ಮುನ್ನ ಈ ಕೆಲಸ ಮಾಡಿ: ನಿಮ್ಮ ಬೆಳೆ ಇಳುವರಿ ದುಪ್ಪಟ್ಟು ಗ್ಯಾರಂಟಿ!

ಬೀಜೋಪಚಾರ ಎಂದರೇನು? ಏಕೆ ಮಾಡಬೇಕು? ​ಬೀಜೋಪಚಾರ ಎಂದರೆ ಬಿತ್ತನೆ ಮಾಡುವ ಮೊದಲು ಬೀಜಗಳಿಗೆ ಉಪಯುಕ್ತ ರಾಸಾಯನಿಕಗಳು ಅಥವಾ ಜೈವಿಕ ಗೊಬ್ಬರಗಳನ್ನು (ಜೀವಾಣುಗಳನ್ನು) ಲೇಪಿಸುವುದು. ಇದನ್ನು ರೈತರು ತಮ್ಮ ಹೊಲದಲ್ಲಿ ಉತ್ತಮ ಬೆಳೆ ಪಡೆಯಲು, ರೋಗ ಮತ್ತು ಕೀಟಗಳಿಂದ ಬೀಜವನ್ನು ರಕ್ಷಿಸಲು ಮಾಡುವ ಒಂದು ಸರಳ ಆದರೆ ಬಹಳ ಮುಖ್ಯವಾದ ಕೆಲಸ. ಇದನ್ನು ‘ಬೀಜಕ್ಕೆ ಔಷಧಿ ಕೊಡುವುದು’ ಎಂದೂ ಹೇಳಬಹುದು. ​ಬಿತ್ತನೆ ಬೀಜವು ಕೃಷಿಯ ಅತಿ ಮುಖ್ಯವಾದ ಆಧಾರವಾಗಿದೆ. ನೀವು ಉತ್ತಮ ಗುಣಮಟ್ಟದ ಬೀಜವನ್ನು ಆರಿಸಿದರೂ, ಆ ಬೀಜದಲ್ಲಿ … Read more